ಚೌಪದಿಗಳು 1. ಗುರುವಿನೊಲ್ಮೆ ಗುರಿಯ ತೋರಿಸುವಾತ ಗುರುವು ಸಿರಿಯ ಕರುಣಿಸುವಾತ ಗುರುವು ಹಿರಿಮೆ…
Category: ಚುಟುಕ
ಚುಟುಕುಗಳು
1. ಹೇಳುವ ಮುನ್ನ ಕೇಳಲು ಕಲಿ ಕೇಳಲು ಕಿವಿಯಿರೆ ಹೇಳುವ ಬಾಯಿಗಳೆಷ್ಟೋ ಕೇಳುವ ಕಿವಿಯಿಲ್ಲ ಹೇಳುವವರೇ ಇಲ್ಲಿ ಎಲ್ಲ ತಿಳಿದು ಕಲಿಯಲುಬಲ್ಲ…
ಮೋಹಕ ಮಾನ್ಸೂನ್
ಕಿಟಕಿ ತೆರೆದೆ. ಎರಚಲು ಇಬ್ಬರಿಗೂ ಅಪ್ಪಳಿಸಿತು. ಬಾಚಿ ತಬ್ಬಿದಳು. ಆಮೇಲೆ ಇಬ್ಬರೂ ಕಳೆದುಹೋದೆವು. * ಹೊರಗೆ ಧೋ ಅನ್ನುವ ಮಳೆ. ಒಳಗೆ…
ಒಂದಿಷ್ಟು ಪುಟ್ ಕಥೆಗಳು
೧ ಮಳೆ ಕಣ್ಣೀರಲ್ಲ,ಬೆವರೂ ಅಲ್ಲ ಒಟ್ಟು ಮೋಡ ಧಾರೆ ಧಾರೆಯಾಗಿ ಹರಿತಾ ಇತ್ತು.ಕೆಳಗಿಂದ ಆವಿಯಾಗಿ ಹಾರಿ ಹೆಪ್ಪುಗಟ್ಟಿ ಮೇಲೆ ಸೇರಿದ್ದ ಮೋಡ…
ಚುಟುಕುಗಳು
ಗುರುವಿನೊಲ್ಮೆ ಗುರಿಯ ತೋರಿಸುವಾತ ಗುರುವು ಸಿರಿಯ ಕರುಣಿಸುವಾತ ಗುರುವು ಹಿರಿಮೆ ನೀಡುವಾತನು ಗುರುವು ಇಂತಿಪ್ಪ ಗುರುವಿನೊಲ್ಮೆಯೇ ಪರಮ ಗುರಿ ತಿಳಿಯೋ ಚೊಂಬೇಶ…
ಸಣ್ ಸಣ್ ಕಥೆಗಳು
ಸಣ್ ಸಣ್ ಕಥೆಗಳು: ಆ ವ್ಯಕ್ತಿ ಹೋಟೆಲ್ನಲ್ಲಿ ಉಪಹಾರ ಸೇವಿಸುತಿದ್ದ. ತನ್ನ ಹೊಟ್ಟೆಯಲ್ಲಿಳಿಯದ ಸ್ವಲ್ಪ ಆಹಾರವನ್ನು ತಾಟಿನಲ್ಲಿಯೇ ಉಳಿಸಿ ಕೈ ತೊಳೆದುಕೊಂಡ.…
ವಾಟ್ಸ್ಯಾಪ್ ವಿಶೇಷ
1 ಟೀಚರ್: “ವ್ಯಾಲೆಂಟೈನ್ಸ್” ಗೆ ವಿರುದ್ಧಾರ್ಥಕ ಪದ ಹೇಳಪ್ಪಾ? ಶಿಷ್ಯ: “ಕ್ವಾರಂಟೈನ್” ಮೇಡಂ! ಟೀಚರ್: “ಹೇಗೆ?” ಶಿಷ್ಯ: “ಮೇಡಂ, ವ್ಯಾಲೆಂಟೈನ್ಸ್ ನಲ್ಲಿ…
ನಿ’ವೇದನೆ’
ನಿ’ವೇದನೆ’ ಗೆಳತೀ….. ಆವರಿಸುವ ಭರದಲಿ ನನ್ನ ಹೃದಯವನ್ನ….. ನೋಯಿಸದಿರು ಅಲ್ಲಾಗಲೇ ನೆಲೆಸಿರುವ… ನನ್ನ ಹೆತ್ತವರನ್ನ..!!! ಗಣೇಶ್ ಪ್ರಸಾದ್.ಬಿ.ವಿ. ಚಂದ್ರಗುತ್ತಿ
ಹೌದಲ್ವೇ…?
ಕಾರ್ಮಿಕರು ಫುಟ್ಬಾಲ್ ಆಡ್ತಾರೆ ಮ್ಯಾನೇಜರ್ ಗಳು ಟೆನ್ನಿಸ್ ಆಡ್ತಾರೆ ಸಿ.ಇ.ಓ ಗಳು ಗಾಲ್ಫ್ ಅಡ್ತಾರೆ… ಅಂದರೆ…. ಒಬ್ಬನು ಮೇಲೆ ಮೇಲೆ ಹೋದಂತೆ…
ವಿಪರ್ಯಾಸ
ವಿಪರ್ಯಾಸ ಶುಷ್ಕ ಪಂಡಿತರ ಒಣ ಭಾಷಣ ಗಳಿಸುವಷ್ಟು ಹಣ ಬೆವರ ಬಸಿದು ದುಡಿಯುವ ಶ್ರಮಿಕ ಗಳಿಸುವುದಿಲ್ಲ! ಗಣೇಶ್ ಪ್ರಸಾದ್.ಬಿ.ವಿ.ಚಂದ್ರಗುತ್ತಿ
ಏನ್ರೇ ಇದೆಲ್ಲಾ!
ಏನ್ರೇ ಇದೆಲ್ಲಾ! ಪಾಪ ಹುಡುಗ್ರು -ಬೆಳಗ್ಗೆ ಎದ್ದಾಗ್ಲೇ ಹುಡುಗನಿಗೊಂದು ಗುಡ್ ಮಾರ್ನಿಂಗ್ ಮೆಸೇಜ್. ಮುದ್ದು ಚಿನ್ನ ಬಂಗಾರ. ಜೊತೆಗೆ ಅಡ್ಡ ಹೆಸರು…
ಗಜಲ್ -157
ಎಷ್ಟು ಕಾರುವೆ ವಿಷವ ಬದುಕಿನುದ್ದಕೂ ಹೀಗೆ ಸಾಕು ಬಿಡು ಇನ್ನು ಚಿಗುರಿಕೊಳ್ಳಲಿ ಜೀವ, ಹೊಸಕುವ ಉನ್ಮಾದ ಸಾಕು ಬಿಡು ಇನ್ನು .…
ಹನಿ
ಜನನಿ ಅಮ್ಮಾ… ನನ್ನ ಬಾಳನೌಕೆ… ಅದೆಲ್ಲಿಯೇ ತಿರುಗಿ ಬಂದರೂ…. ನಿನ್ನೊಲವ..ಮಡಿಲ ತಟವೇ… ನನಗೆ… ನೆಮ್ಮದಿಯ ಬಂದರು! -ಗಣೇಶ್ ಪ್ರಸಾದ್.ಬಿ.ವಿ,…
ಚುಟುಕಗಳು
ತಪ್ಪು-ತಬ್ಬು ‘ನಿನ್ನದೇ ತಪ್ಪು ಎಂದು ವಾದಿಸುತ್ತಾ ಜಗಳವಾಡುತ್ತಿದ್ದವರ ಜಗಳ ಕೊನೆಯಾಗಿಸಿದ್ದು ಅವರಿಬ್ಬರ ಒಂದು ಆತ್ಮೀಯ ‘ತಬ್ಬು’ (ಅಪ್ಪುಗೆ) ಕಾರಣ ‘ಬೇಗ ಶಾಲೆಗೆ…
ಚುಟುಕಗಳು
ಪದ್ಯಪಾನ ಒದ್ದಾಡಿ ಮುದ್ದು ಮಾಡಿದ ಭಾವಗಳ ಎಳೆತಂದು ಮಡಿಲಲ್ಲಿ ರಾಶಿ ಹಾಕಿ ಕುಳಿತಿದ್ದೇನೆ ಒಂದೊಂದೇ ಹೆಕ್ಕಿ ಪದ್ಯವಾಗಿಸುವ ಹುನ್ನಾರವಿದೆ. . ಇರು…
ಜೋಕ್ ಫ್ಯಾಕ್ಟರಿ
ಬೇಗ ಬನ್ರೀ ರೂಂನಲ್ಲಿ ಹೆಂಡ್ತಿ ಜೊತೆ ಇದ್ದ ಗಂಡ ಹೊಟೇಲ್ ಮ್ಯಾನೇಜರ್ಗೆ ಅರ್ಜೆಂಟ್ ಕಾಲ್ ಮಾಡ್ತಾನೆ. ಬೇಗ ಬನ್ರಿ ಮ್ಯಾನೇಜರ್. ನಾನು…
ಭಾವನೆಗಳ ಗುಚ್ಛ
ನೀನು ಭ್ರಮೆಯಲ್ಲ ಜಸ್ಟ್ ವಾಸ್ತವ ** ಬದುಕೇ ಒಂದು ಅಲೆದಾಟ ಅದನ್ನ ಗೂಟ ಹೊಡೆದು ಕಟ್ಹಾಕಬಾರದು. ** ಹೃದಯ ಖಾಲಿ ಇದೆ…
ಪ್ರಚಾರ
ಸುವಾಸನೆಯನ್ನು ಮೆಟ್ಟಿ ನಿಲ್ಲುವ ಶಕ್ತಿ ದುರ್ನಾತಕ್ಕೆ ಇರುವುದರಿಂದಲೇ ಒಳ್ಳೆಯದಕ್ಕಿಂತ ಕೆಟ್ಟದ್ದು ಬೇಗ ಪ್ರಸಿದ್ಧಿಯಾಗುತ್ತದೆ -ಪ.ನಾ.ಹಳ್ಳಿ.ಹರೀಶ್ ಕುಮಾರ್